<?xml version="1.0" encoding="UTF-8"?><rss xmlns:dc="http://purl.org/dc/elements/1.1/" xmlns:content="http://purl.org/rss/1.0/modules/content/" xmlns:atom="http://www.w3.org/2005/Atom" version="2.0"><channel><title><![CDATA[eBelagavi]]></title><description><![CDATA[eBelagavi]]></description><link>https://www.ebelagavi.com/blog</link><generator>RSS for Node</generator><lastBuildDate>Fri, 28 Aug 2026 09:13:13 GMT</lastBuildDate><atom:link href="https://www.ebelagavi.com/blog-feed.xml" rel="self" type="application/rss+xml"/><item><title><![CDATA[ಬರದ ಬೇಗುದಿ ಕಾಣದ ಸರ್ಕಾರದ ಕಣ್ಣು!]]></title><description><![CDATA[ಬರದ ಬೇಗುದಿ ಕಾಣದ ಸರ್ಕಾರದ ಕಣ್ಣು! 101 ತಾಲ್ಲೂಕುಗಳ ಪಟ್ಟಿಯಲ್ಲಿ ಬೆಳಗಾವಿಗೆ ಶೂನ್ಯ; ಹೊಲಕ್ಕಿಳಿದ ಜನಪ್ರತಿನಿಧಿಗಳ ವರದಿಗೂ ಸಿಗದ ಮನ್ನಣೆ. ಸವದತ್ತಿ–ರಾಮದುರ್ಗದಲ್ಲಿ ಬೆಳೆ ಹಾನಿ ಪರಿಶೀಲಿಸಿದ್ದ ಸಚಿವರ ತಂಡ; ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತ ಬೆಳಗಾವಿ:  ಮಳೆ ಕೈಕೊಟ್ಟು ಬೆಳೆ ಬಾಡಿದೆ. ಸವದತ್ತಿ, ರಾಮದುರ್ಗ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರು ಬೆಳೆ ಹಾನಿಯ ಗೋಳು ತೋಡಿಕೊಂಡಿದ್ದಾರೆ. ಬಿಜೆಪಿ ನಿಯೋಗ ಹೊಲಗಳಿಗೆ ಭೇಟಿ ನೀಡಿ ಪ್ರತಿಭಟನೆಯನ್ನೂ ನಡೆಸಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ತಂಡವೂ ಹಾನಿಯನ್ನು ಕಣ್ಣಾರೆ ಕಂಡಿದೆ. ಇಷ್ಟೆಲ್ಲ ನಡೆದರೂ ರಾಜ್ಯ ಸರ್ಕಾರದ ‘ಬರಪೀಡಿತ...]]></description><link>https://www.ebelagavi.com/post/%E0%B2%AC%E0%B2%B0%E0%B2%A6-%E0%B2%AC-%E0%B2%97-%E0%B2%A6-%E0%B2%95-%E0%B2%A3%E0%B2%A6-%E0%B2%B8%E0%B2%B0-%E0%B2%95-%E0%B2%B0%E0%B2%A6-%E0%B2%95%E0%B2%A3-%E0%B2%A3</link><guid isPermaLink="false">6a9040577a03ddadf4476884</guid><pubDate>Thu, 27 Aug 2026 13:54:27 GMT</pubDate><enclosure url="https://static.wixstatic.com/media/e7d094_5e7c4bc5a4a740529b0ca030a1a73db8~mv2.jpg/v1/fit/w_898,h_1000,al_c,q_80/file.png" length="0" type="image/png"/><dc:creator>vilas joshi</dc:creator></item><item><title><![CDATA[ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ*]]></title><description><![CDATA[​ಬೆಂಗಳೂರು, ಆಗಸ್ಟ್ 27 : ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹ (ಫ್ಲ್ಯಾಶ್ ಫ್ಲಡ್ಸ್) ದುರಂತಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮೂಲದ ಪ್ರವಾಸಿಗರು ಅಥವಾ ನಾಗರಿಕರು ಯಾರಾದರೂ ನಾಪತ್ತೆಯಾಗಿದ್ದರೆ ಅಥವಾ ಸಂಪರ್ಕಕ್ಕೆ ಸಿಗದೇ ಇದ್ದಲ್ಲಿ, ತಕ್ಷಣವೇ ಅವರ ವಿವರಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರವು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ​ಕೇಂದ್ರ ಗೃಹ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರವು ಸತತ ಸಂಪರ್ಕದಲ್ಲಿದ್ದು, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಮತ್ತು ನಾಪತ್ತೆಯಾದವರನ್ನು ಪತ್ತೆಹಚ್ಚಲು ಸಮರಪಾದಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ....]]></description><link>https://www.ebelagavi.com/post/%E0%B2%A8-%E0%B2%AA-%E0%B2%B3-%E0%B2%A6-%E0%B2%B0-%E0%B2%A4-%E0%B2%A8-%E0%B2%AA%E0%B2%A4-%E0%B2%A4-%E0%B2%AF-%E0%B2%A6-%E0%B2%95%E0%B2%A8-%E0%B2%A8%E0%B2%A1-%E0%B2%97%E0%B2%B0-%E0%B2%AE-%E0%B2%B9-%E0%B2%A4-%E0%B2%A8-%E0%B2%A1%E0%B2%B2-%E0%B2%B8%E0%B2%B0-%E0%B2%95-%E0%B2%B0-%E0%B2%AE%E0%B2%A8%E0%B2%B5</link><guid isPermaLink="false">6a8fdbc622953ee17a29fa19</guid><pubDate>Thu, 27 Aug 2026 06:43:55 GMT</pubDate><enclosure url="https://static.wixstatic.com/media/e7d094_66dd86ce9280446c86cbd1ca60d25a66~mv2.jpg/v1/fit/w_898,h_736,al_c,q_80/file.png" length="0" type="image/png"/><dc:creator>vilas joshi</dc:creator></item><item><title><![CDATA[ಎಸ್ಐಆರ್: 43 ಲಕ್ಷ ಮತದಾರರಿಗೆ ನೋಟಿಸ್-]]></title><description><![CDATA[,ಆಕ್ಷೇಪಣಾ‌ ಅರ್ಜಿ‌ ಸಮರ್ಪಕ ನಿರ್ವಹಣೆಗೆ ಮನವಿ. ಮುಖ್ಯ ಚುನಾವಣಾ ಆಯುಕ್ತರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರ. ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. SIR ಪ್ರಕ್ರಿಯೆಯಲ್ಲಿ 1.08 ಕೋಟಿಗೂ ಅಧಿಕ ಮತದಾರರನ್ನು ASDDO ಅಡಿಯಲ್ಲಿ ಗುರುತಿಸಲಾಗಿದ್ದು, ಸುಮಾರು 43 ಲಕ್ಷ ಮತದಾರರಿಗೆ ತಾರ್ಕಿಕ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಿಜವಾದ ಮತದಾರರು ಮತದಾರರ...]]></description><link>https://www.ebelagavi.com/post/%E0%B2%8E%E0%B2%B8-%E0%B2%90%E0%B2%86%E0%B2%B0-43-%E0%B2%B2%E0%B2%95-%E0%B2%B7-%E0%B2%AE%E0%B2%A4%E0%B2%A6-%E0%B2%B0%E0%B2%B0-%E0%B2%97-%E0%B2%A8-%E0%B2%9F-%E0%B2%B8</link><guid isPermaLink="false">6a8d8433f8a63afe3334faa0</guid><pubDate>Tue, 25 Aug 2026 12:06:17 GMT</pubDate><enclosure url="https://static.wixstatic.com/media/e7d094_b5d10b7667bb46d1988c7eb6ea8498ad~mv2.jpg/v1/fit/w_898,h_736,al_c,q_80/file.png" length="0" type="image/png"/><dc:creator>vilas joshi</dc:creator></item><item><title><![CDATA[₹5,000 ಕೋಟಿ ಎಲ್ಲಿ ಹೋಯಿತು? ಸದನದಲ್ಲೇ ಉತ್ತರಿಸಿ’]]></title><description><![CDATA[‘ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಬಿಜೆಪಿ ಗ್ರಾಮೀಣ ಘಟಕ ತಿರುಗೇಟು ಬೆಳಗಾವಿ: ‘ಗೃಹಲಕ್ಷ್ಮಿ ಯೋಜನೆಗೆ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಎರಡು ತಿಂಗಳ ಕಂತಿನ ಸುಮಾರು ₹5,000 ಕೋಟಿ ಎಲ್ಲಿ ಹೋಯಿತು? ಈ ಕುರಿತು ವಿಧಾನಸಭೆಯಲ್ಲೇ ಉತ್ತರ ನೀಡಿ, ರಾಜ್ಯದ ಮಹಿಳೆಯರಿಗೆ ಸತ್ಯ ತಿಳಿಸಿ’ ಎಂದು ಬಿಜೆಪಿ ಗ್ರಾಮೀಣ ಘಟಕವು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಆಗ್ರಹಿಸಿದೆ. ‘ಗೃಹಲಕ್ಷ್ಮಿ ಯೋಜನೆಯ ಹಣದ ಕುರಿತ ಆರೋಪಗಳ ಬಗ್ಗೆ ಚರ್ಚೆಗೆ ಸಿದ್ಧ ಎಂದು ಹೆಬ್ಬಾಳಕರ ಹೇಳಿರುವುದು ಸ್ವಾಗತಾರ್ಹ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಚರ್ಚೆ ನಡೆಯುವುದು ಆರೋಗ್ಯಕರ ಬೆಳವಣಿಗೆ. ಆದರೆ, ಈ ಚರ್ಚೆ ರಾಜಕೀಯ...]]></description><link>https://www.ebelagavi.com/post/5-000-%E0%B2%95-%E0%B2%9F-%E0%B2%8E%E0%B2%B2-%E0%B2%B2-%E0%B2%B9-%E0%B2%AF-%E0%B2%A4-%E0%B2%B8%E0%B2%A6%E0%B2%A8%E0%B2%A6%E0%B2%B2-%E0%B2%B2-%E0%B2%89%E0%B2%A4-%E0%B2%A4%E0%B2%B0-%E0%B2%B8</link><guid isPermaLink="false">6a8d7026c2f7dac6e2d1c706</guid><pubDate>Tue, 25 Aug 2026 10:37:44 GMT</pubDate><enclosure url="https://static.wixstatic.com/media/e7d094_e1db15b7c91043d88de909bf8b87b0b8~mv2.jpg/v1/fit/w_1000,h_1000,al_c,q_80/file.png" length="0" type="image/png"/><dc:creator>EBelagavi</dc:creator></item><item><title><![CDATA[ಮಗಳು ಹೇಳಿದ ಆ ಒಂದು ಮಾತಿಗೆ... ಬದುಕನ್ನೇ ಮಕ್ಕಳಿಗೆ ಬರೆದಿಟ್ಟ ಉಮಾಶ್ರೀ.]]></title><description><![CDATA[Mlc ಉಮಾಶ್ರೀ ಭಾವುಕ ಮಾತು]]></description><link>https://www.ebelagavi.com/post/%E0%B2%AE%E0%B2%97%E0%B2%B3-%E0%B2%B9-%E0%B2%B3-%E0%B2%A6-%E0%B2%86-%E0%B2%92-%E0%B2%A6-%E0%B2%AE-%E0%B2%A4-%E0%B2%97-%E0%B2%AC%E0%B2%A6-%E0%B2%95%E0%B2%A8-%E0%B2%A8-%E0%B2%AE%E0%B2%95-%E0%B2%95%E0%B2%B3-%E0%B2%97-%E0%B2%AC%E0%B2%B0-%E0%B2%A6-%E0%B2%9F-%E0%B2%9F-%E0%B2%89%E0%B2%AE-%E0%B2%B6-%E0%B2%B0</link><guid isPermaLink="false">6a880206a3a37621790b74d2</guid><pubDate>Fri, 21 Aug 2026 07:48:04 GMT</pubDate><enclosure url="https://static.wixstatic.com/media/e7d094_cef623f3df4e456dae67cc3dad40fc21~mv2.jpg/v1/fit/w_800,h_450,al_c,q_80/file.png" length="0" type="image/png"/><dc:creator>vilas joshi</dc:creator></item><item><title><![CDATA[ಗೊತ್ತುವಳಿ ಇಲ್ಲದೆ ಸಭೆ ನಡೆದರೆ ಪಾಲಿಕೆ ಸಭಾಂಗಣಕ್ಕೆ ನುಗ್ಗುತ್ತೇವೆ.]]></title><description><![CDATA[ಆ.18ರ ಪಾಲಿಕೆ ಸಭೆಗೂ ಮುನ್ನ ಕನ್ನಡ ಸಂಘಟನೆಗಳ ಎಚ್ಚರಿಕೆ. ‘ಸೂಕ್ತ ಕ್ರಮ’ದ ಭರವಸೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಕರ್ನಾಟಕ ಪರ ಗೊತ್ತುವಳಿಯನ್ನು ಮಹಾನಗರ ಪಾಲಿಕೆಯಲ್ಲಿ ಅಂಗೀಕರಿಸಬೇಕೆಂಬ ಐದು ತಿಂಗಳ ಹೋರಾಟ ಇದೀಗ ಮತ್ತೊಂದು ನಿರ್ಣಾಯಕ ಹಂತ ತಲುಪಿದೆ. ಆಗಸ್ಟ್ 18ರಂದು ನಡೆಯಲಿರುವ ಪಾಲಿಕೆ ಪರಿಷತ್ ಸಭೆಯ ಕಲಾಪ ಪಟ್ಟಿಯಲ್ಲಿ ಗೊತ್ತುವಳಿ ಸೇರಿಸದಿದ್ದರೆ ಸಭಾಂಗಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಮಾನ ಮನಸ್ಕ ಕನ್ನಡ ಸಂಘಟನೆಗಳ ಮುಖಂಡರು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಎಚ್ಚರಿಕೆ...]]></description><link>https://www.ebelagavi.com/post/%E0%B2%97-%E0%B2%A4-%E0%B2%A4-%E0%B2%B5%E0%B2%B3-%E0%B2%87%E0%B2%B2-%E0%B2%B2%E0%B2%A6-%E0%B2%B8%E0%B2%AD-%E0%B2%A8%E0%B2%A1-%E0%B2%A6%E0%B2%B0-%E0%B2%AA-%E0%B2%B2-%E0%B2%95-%E0%B2%B8%E0%B2%AD-%E0%B2%97%E0%B2%A3%E0%B2%95-%E0%B2%95-%E0%B2%A8-%E0%B2%97-%E0%B2%97-%E0%B2%A4-%E0%B2%A4-%E0%B2%B5</link><guid isPermaLink="false">6a81a7f93c91352534926173</guid><pubDate>Sun, 16 Aug 2026 12:12:33 GMT</pubDate><enclosure url="https://static.wixstatic.com/media/e7d094_95d65fd0fa0f452a866a370fe2b8c23b~mv2.jpg/v1/fit/w_1000,h_1000,al_c,q_80/file.png" length="0" type="image/png"/><dc:creator>vilas joshi</dc:creator></item></channel></rss>